ವಾರಂಟ್ ಅರೋಪಿಯನ್ನು ಹಾಸನದಿಂದ ಬಂಧಿಸಿದ ಧರ್ಮಸ್ಥಳ ಪೊಲೀಸರು - Karavali Times ವಾರಂಟ್ ಅರೋಪಿಯನ್ನು ಹಾಸನದಿಂದ ಬಂಧಿಸಿದ ಧರ್ಮಸ್ಥಳ ಪೊಲೀಸರು - Karavali Times

728x90

13 February 2023

ವಾರಂಟ್ ಅರೋಪಿಯನ್ನು ಹಾಸನದಿಂದ ಬಂಧಿಸಿದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೊಲೀಸ್ ಠಾಣಾ ಸಿಸಿ ನಂಬ್ರ 437/2014 ಕಲಂ 224 ಐಪಿಸಿ ಹಾಗೂ ಧರ್ಮಸ್ಥಳ ಠಾಣಾ ಅಪರಾಧ ಕ್ರಮಾಂಕ 44/14 ಕಲಂ 498 (ಎ) ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ, ಬೆಳ್ತಂಗಡಿ ತಾಲೂಕು, ಧರ್ಮಸ್ಥಳ ಗ್ರಾಮದ ಕನ್ಯಾಡಿ-ಹಡಿಲು ನಿವಾಸಿ ಸತೀಶ್ ಎಂಬಾತನನ್ನು ಸೋಮವಾರ ಹಾಸನ ಜಿಲ್ಲೆಯ ಅರಕಲಗೂಡಿನ ಬಳಿ  ಬೆಳ್ತಂಗಡಿ ಠಾಣಾ ಎಚ್ ಸಿ ವೃಷಭ, ಪಿಸಿ ಬಸವರಾಜ್ ಹಾಗೂ ಧರ್ಮಸ್ಥಳ ಠಾಣಾ ಎಚ್ ಸಿ ರಾಜೇಶ್ ಅವರ ತಂಡ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಾರಂಟ್ ಅರೋಪಿಯನ್ನು ಹಾಸನದಿಂದ ಬಂಧಿಸಿದ ಧರ್ಮಸ್ಥಳ ಪೊಲೀಸರು Rating: 5 Reviewed By: karavali Times
Scroll to Top