ರಾಜ್ಯದಲ್ಲಿ ಎಲ್ಲ ಸರ್ವೆಗಳನ್ನೂ ಮೀರಿ ‘ಕೈ’ ಮುನ್ನಡೆಯಲಿದೆ : ಅಬ್ಬಾಸ್ ಅಲಿ - Karavali Times ರಾಜ್ಯದಲ್ಲಿ ಎಲ್ಲ ಸರ್ವೆಗಳನ್ನೂ ಮೀರಿ ‘ಕೈ’ ಮುನ್ನಡೆಯಲಿದೆ : ಅಬ್ಬಾಸ್ ಅಲಿ - Karavali Times

728x90

24 April 2024

ರಾಜ್ಯದಲ್ಲಿ ಎಲ್ಲ ಸರ್ವೆಗಳನ್ನೂ ಮೀರಿ ‘ಕೈ’ ಮುನ್ನಡೆಯಲಿದೆ : ಅಬ್ಬಾಸ್ ಅಲಿ

ಬಂಟ್ವಾಳ, ಎಪ್ರಿಲ್ 24, 2024 (ಕರಾವಳಿ ಟೈಮ್ಸ್) : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎಲ್ಲ ಸರ್ವೆಗಳನ್ನೂ ಮೀರಿ ಐತಿಹಾಸಿಕ ಫಲಿತಾಂಶ ದಾಖಲಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಚುನಾವಣೆ ಪ್ರಚಾರದ ನಡುವೆ ಪತ್ರಿಕೆ ಜೊತೆ ಮಾತನಾಡಿದ ಅವರು, ಬಿಜೆಪಿಯ 10 ವರ್ಷಗಳ ದುರಾಡಳಿತ ಹಾಗೂ ಜನವಿರೋಧಿ ನೀತಿಗಳಿಂದ ಬೇಸತ್ತಿರುವ ದೇಶದ ಜನ ಕಾಂಗ್ರೆಸ್ ಪಕ್ಷದ ಸಿದ್ದಾಂತ, ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಪಕ್ಷದ ಇತಿಹಾಸವನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಿದ್ದು, ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದವರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಎಲ್ಲ ಸರ್ವೆಗಳನ್ನೂ ಮೀರಿ ‘ಕೈ’ ಮುನ್ನಡೆಯಲಿದೆ : ಅಬ್ಬಾಸ್ ಅಲಿ Rating: 5 Reviewed By: karavali Times
Scroll to Top