ಕೊಳತ್ತಮಜಲು ಕೊಲೆ ಪ್ರಕರಣ : ರೌಡಿಶೀಟರ್ ಭರತ್ ಕುಮ್ಡೇಲು ಮನೆ ಶೋಧ ನಡೆಸಿದ ತನಿಖಾ ತಂಡ - Karavali Times ಕೊಳತ್ತಮಜಲು ಕೊಲೆ ಪ್ರಕರಣ : ರೌಡಿಶೀಟರ್ ಭರತ್ ಕುಮ್ಡೇಲು ಮನೆ ಶೋಧ ನಡೆಸಿದ ತನಿಖಾ ತಂಡ - Karavali Times

728x90

4 June 2025

ಕೊಳತ್ತಮಜಲು ಕೊಲೆ ಪ್ರಕರಣ : ರೌಡಿಶೀಟರ್ ಭರತ್ ಕುಮ್ಡೇಲು ಮನೆ ಶೋಧ ನಡೆಸಿದ ತನಿಖಾ ತಂಡ

ಬಂಟ್ವಾಳ, ಜೂನ್ 04, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 27 ರಂದು ನಡೆದ ಅಬ್ದುಲ್ ರಹಿಮಾನ್ ಕೊಲೆ ಹಾಗೂ ಖಲಂದರ್ ಶಾಫಿ ಅವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾ ತಂಡವು ಬುಧವಾರ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಬಂಟ್ವಾಳ ನಿವಾಸಿ ಭರತ್ ಕುಮ್ಡೇಲ್ ಎಂಬಾತನ ಮನೆಯನ್ನು ಶೋಧ ನಡೆಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಳತ್ತಮಜಲು ಕೊಲೆ ಪ್ರಕರಣ : ರೌಡಿಶೀಟರ್ ಭರತ್ ಕುಮ್ಡೇಲು ಮನೆ ಶೋಧ ನಡೆಸಿದ ತನಿಖಾ ತಂಡ Rating: 5 Reviewed By: karavali Times
Scroll to Top