Karavali Times Karavali Times

728x90

Breaking News:
Loading...
28 December 2024
 ಪರ್ಲಡ್ಕ : ಚಾಲಕನ ನಿಯಂತ್ರಣ ಮೀರಿ ಕಾರು ಉರುಳಿ ಬಿದ್ದು ಮೂವರು ದಾರುಣ ಸಾವು

ಪರ್ಲಡ್ಕ : ಚಾಲಕನ ನಿಯಂತ್ರಣ ಮೀರಿ ಕಾರು ಉರುಳಿ ಬಿದ್ದು ಮೂವರು ದಾರುಣ ಸಾವು

ಪುತ್ತೂರು, ಡಿಸೆಂಬರ್ 28, 2024 (ಕರಾವಳಿ ಟೈಮ್ಸ್) :  ಚಾಲಕನ ನಿಯಂತ್ರಣ ಮೀರಿ  ಕಾರೊಂದು ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಪುತ...
ಶುಭ ವಿವಾಹ : ಮುಹಮ್ಮದ್ ರಿಝ್ವಾನ್ ಪಿ.ಜೆ.-ಅಫ್ರೀನ್

ಶುಭ ವಿವಾಹ : ಮುಹಮ್ಮದ್ ರಿಝ್ವಾನ್ ಪಿ.ಜೆ.-ಅಫ್ರೀನ್

  ಬಂಟ್ವಾಳ, ಡಿಸೆಂಬರ್ 28, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಅಬ್ದುಲ್ ಲತೀಫ್ ಅವರ ಸುಪುತ್ರ ಮುಹಮ್ಮದ್ ರಿಝ್ವಾನ್ ಅವರ ವಿವಾಹ ಸಮಾ...
 ಪ್ರತಿಪಕ್ಷಗಳ ಟೀಕೆಗೆ ಉತ್ತರಿಸದೆ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು ಡಾ ಸಿಂಗ್ : ಜಿಲ್ಲಾ ಕಾಂಗ್ರೆಸ್ ನುಡಿನಮನ ಕಾರ್ಯಕ್ರಮದಲ್ಲಿ ರಮಾನಾಥ ರೈ ಸ್ಮರಣೆ

ಪ್ರತಿಪಕ್ಷಗಳ ಟೀಕೆಗೆ ಉತ್ತರಿಸದೆ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು ಡಾ ಸಿಂಗ್ : ಜಿಲ್ಲಾ ಕಾಂಗ್ರೆಸ್ ನುಡಿನಮನ ಕಾರ್ಯಕ್ರಮದಲ್ಲಿ ರಮಾನಾಥ ರೈ ಸ್ಮರಣೆ

ಮಂಗಳೂರು, ಡಿಸೆಂಬರ್ 28, 2024 (ಕರಾವಳಿ ಟೈಮ್ಸ್) : ಇಂದು ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಗಳಲ್ಲಿ ಭಾರತ ಗುರುತಿಸಲು ಡಾ ಮನಮೋಹನ್ ಸಿಂಗ್ ಅವರು ಕಾರಣ. ಅವರ ದೂರದೃಷ್...
26 December 2024
ಮನಮೋಹನ್ ಸಿಂಗ್ ಅವರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವ ಅವರನ್ನು ದೇಶದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ : ಮಾಜಿ ಸಚಿವ ರಮಾನಾಥ ರೈ ಸಂತಾಪ

ಮನಮೋಹನ್ ಸಿಂಗ್ ಅವರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವ ಅವರನ್ನು ದೇಶದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ : ಮಾಜಿ ಸಚಿವ ರಮಾನಾಥ ರೈ ಸಂತಾಪ

  ಬಂಟ್ವಾಳ, ಡಿಸೆಂಬರ್ 27, 2024 (ಕರಾವಳಿ ಟೈಮ್ಸ್) :  ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಅವರು ...
ಡಾ ಸಿಂಗ್ ದಣಿವರಿವಿಲ್ಲದೆ ದೇಶಕ್ಕೆ ಸೇವೆ ಸಲ್ಲಿಸಿದವರು : ಮಾಜಿ ಪ್ರಧಾನಿ ನಿಧನಕ್ಕೆ ಸ್ಪೀಕರ್ ಖಾದರ್ ಸಂತಾಪ

ಡಾ ಸಿಂಗ್ ದಣಿವರಿವಿಲ್ಲದೆ ದೇಶಕ್ಕೆ ಸೇವೆ ಸಲ್ಲಿಸಿದವರು : ಮಾಜಿ ಪ್ರಧಾನಿ ನಿಧನಕ್ಕೆ ಸ್ಪೀಕರ್ ಖಾದರ್ ಸಂತಾಪ

ಮಂಗಳೂರು, ಡಿಸೆಂಬರ್ 27, 2024 (ಕರಾವಳಿ ಟೈಮ್ಸ್ ) : ಡಾ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದ...
ದೇಶ ಕಂಡ ಮಹಾನ್ ಆರ್ಥಿಕ ತಜ್ಞನನ್ನು ಕಳೆದುಕೊಂಡು ಬಡವಾದ ಭಾರತ : ಮಾಜಿ  ಪ್ರಧಾನಿ ಡಾ ಮನಮೋಹನ್ ಸಿಂಗ್ ಇನ್ನಿಲ್ಲ, ಡಿ 27 ರಿಂದ 7 ದಿನ ದೇಶಾದ್ಯಂತ ಶೋಕಾಚರಣೆ, ರಾಜ್ಯದಲ್ಲಿ ಶುಕ್ರವಾರ ಶಾಲಾ-ಕಾಲೇಜು ಸಹಿತ ಸರಕಾರಿ ಕಚೇರಿಗಳಿಗೆ ರಜೆ ಘೋಷಣೆ, ಎಲ್ಲಾ ಸರಕಾರಿ ಕಾರ್ಯಕ್ರಮಗಳು ರದ್ದು, ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಕ್ಯಾನ್ಸಲ್, ಪಿಎಂ, ಸಿಎಂ, ಡಿಸಿಎಂ, ಮಾಜಿ ಪಿಎಂ ಸಹಿತ ಗಣ್ಯರ ಸಂತಾಪ

ದೇಶ ಕಂಡ ಮಹಾನ್ ಆರ್ಥಿಕ ತಜ್ಞನನ್ನು ಕಳೆದುಕೊಂಡು ಬಡವಾದ ಭಾರತ : ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಇನ್ನಿಲ್ಲ, ಡಿ 27 ರಿಂದ 7 ದಿನ ದೇಶಾದ್ಯಂತ ಶೋಕಾಚರಣೆ, ರಾಜ್ಯದಲ್ಲಿ ಶುಕ್ರವಾರ ಶಾಲಾ-ಕಾಲೇಜು ಸಹಿತ ಸರಕಾರಿ ಕಚೇರಿಗಳಿಗೆ ರಜೆ ಘೋಷಣೆ, ಎಲ್ಲಾ ಸರಕಾರಿ ಕಾರ್ಯಕ್ರಮಗಳು ರದ್ದು, ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಕ್ಯಾನ್ಸಲ್, ಪಿಎಂ, ಸಿಎಂ, ಡಿಸಿಎಂ, ಮಾಜಿ ಪಿಎಂ ಸಹಿತ ಗಣ್ಯರ ಸಂತಾಪ

  ಬೆಂಗಳೂರು, ಡಿಸೆಂಬರ್ 27, 2024 (ಕರಾವಳಿ ಟೈಮ್ಸ್): ದೇಶ ಕಂಡ ಮಹಾನ್ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ  ಮನಮೋಹನ್‌ ಸಿಂಗ್‌ (92) ಗುರುವಾರ (ಡಿ 26)  ರಾತ್ರಿ ದೆಹ...
 ಕೆರೆ ರಕ್ಷಣೆ ಮಾಡಿದರೆ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಲಭ್ಯ : ಡಾ ಡಿ ವೀರೇಂದ್ರ ಹೆಗ್ಗಡೆ

ಕೆರೆ ರಕ್ಷಣೆ ಮಾಡಿದರೆ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಲಭ್ಯ : ಡಾ ಡಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮ : 800ನೇ ಕೆರೆ ಹಸ್ತಾಂತರ ಧರ್ಮಸ್ಥಳ, ಡಿಸೆಂಬರ್ 26, 2024 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ...
 ಶುಭ ವಿವಾಹ  : ಮುಹಮ್ಮದ್ ಇಶ್ಫಾಕ್ - ಜಝೀಲಾ ಮಹ್‍ಶೂಕಾ

ಶುಭ ವಿವಾಹ : ಮುಹಮ್ಮದ್ ಇಶ್ಫಾಕ್ - ಜಝೀಲಾ ಮಹ್‍ಶೂಕಾ

ಬಂಟ್ವಾಳ, ಡಿಸೆಂಬರ್ 26, 2024 (ಕರಾವಳಿ ಟೈಮ್ಸ್) : ನಾವೂರು ಗ್ರಾಮದ ಅಗ್ರಹಾರ ನಿವಾಸಿ ಹಾಜಿ ಇಶಾಕ್ ಅವರ ಸುಪುತ್ರ ಮುಹಮ್ಮದ್ ಇಶ್ಪಾಕ್ ಅವರ ವಿವಾಹ ಸಮಾರಂಭವು ಮೋಂಟುಗ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top