ತೀರ್ಥಹಳ್ಳಿ : ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಷಣ್ಮುಖ ಆಯ್ಕೆ - Karavali Times ತೀರ್ಥಹಳ್ಳಿ : ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಷಣ್ಮುಖ ಆಯ್ಕೆ - Karavali Times

728x90

17 December 2020

ತೀರ್ಥಹಳ್ಳಿ : ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಷಣ್ಮುಖ ಆಯ್ಕೆ




ತೀರ್ಥಹಳ್ಳಿ, ಡಿ 17, 2020 (ಕರಾವಳಿ ಟೈಮ್ಸ್) : ಇಲ್ಲಿನ ರಾಕ್ಷತ್ರಿಯ ಸಂಘದ ನೂತನ ಅಧ್ಯಕ್ಷರಾಗಿ ಷಣ್ಮುಖ ತೀರ್ಥಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ ನಾಗೇಶ್ ಕಳ್ಳಿಗದ್ದೆ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ. 









  • Blogger Comments
  • Facebook Comments

0 comments:

Post a Comment

Item Reviewed: ತೀರ್ಥಹಳ್ಳಿ : ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಷಣ್ಮುಖ ಆಯ್ಕೆ Rating: 5 Reviewed By: karavali Times
Scroll to Top