ಮೈಸೂರು, ಫೆ 06, 2021 (ಕರಾವಳಿ ಟೈಮ್ಸ್) : ಜಗತ್ತೇ ಗೌರವಿಸುವ ಭಾರತದ ಪುಣ್ಯ ಕ್ಷೇತ್ರ ರಾಜಸ್ಥಾನದ ಅಜ್ಮೀರ್ನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಸಂತ ಪುರುಷ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಶ್ತಿ (ಖ.ಸಿ.) ಅವರ ಬಗ್ಗೆ ಆಕ್ಷೇಪಾರ್ಹ ಹಾಗೂ ವಿವಾದಾತ್ಮ ಪದ ಬಳಸಿ ನಿಂದಿಸಿ ವೀಡಿಯೋ ಹರಿಯಬಿಟ್ಟ ಅಜ್ಮೀರ್-ಪುಷ್ಕರ್ನ ಜೀತೇಂದ್ರಾನಂದ ಸರಸ್ವತಿ ಸ್ವಾಮೀಜಿ ವಿರುದ್ದ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ನೇತೃತ್ವದ ಮೈಸೂರಿನ ದಾರುಲ್ ಉಲೂಂ ಹಝ್ರತ್ ಟೀಪು ಸುಲ್ತಾನ್ ಫೈಜಾನೆ ಗರೀಬುನ್ನವಾಝ್ ಇದರ ನಿಯೋಗ ಉದಯಗಿರಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ಲಿಖಿತ ದೂರು ನೀಡಿದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
6 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment