ಬಂಟ್ವಾಳದಲ್ಲಿ ಮುಂದುವರಿದ ಮಳೆಹಾನಿ ಪ್ರಕರಣಗಳು  - Karavali Times ಬಂಟ್ವಾಳದಲ್ಲಿ ಮುಂದುವರಿದ ಮಳೆಹಾನಿ ಪ್ರಕರಣಗಳು  - Karavali Times

728x90

14 April 2022

ಬಂಟ್ವಾಳದಲ್ಲಿ ಮುಂದುವರಿದ ಮಳೆಹಾನಿ ಪ್ರಕರಣಗಳು 

 ಬಂಟ್ವಾಳ, ಎಪ್ರಿಲ್ 14, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಗುರುವಾರವೂ ಮಳೆ ಹಾನಿ ಮುಂದುವರಿದ ಬಗ್ಗೆ ವರದಿಯಾಗಿದೆ. 

ಕರೋಪಾಡಿ ಗ್ರಾಮದ ಪಾದೆಕಲ್ಲು ನಿವಾಸಿ ವಿನೋದ್ ಬಿನ್ ಕೃಷ್ಣ ಭಟ್ ಅವರ ಹಟ್ಟಿಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. 

ಪೆರಾಜೆ ಗ್ರಾಮದ ಮಾಯಿಲಾಜೆ ನಿವಾಸಿ ಪುಷ್ಪಲತಾ ಅವರ ಮನೆಯ ತಡೆ ಗೋಡೆ ಕುಸಿತ ಉಂಟಾಗಿ ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಮಳೆಹಾನಿ ಪ್ರಕರಣಗಳು  Rating: 5 Reviewed By: karavali Times
Scroll to Top