ಬಂಟ್ವಾಳ ಕುಲಾಲ ಸೇವಾದಳದ ದಳಪತಿಯಾಗಿ ಯಾದವ ಅಗ್ರಬೈಲು ಆಯ್ಕೆ - Karavali Times ಬಂಟ್ವಾಳ ಕುಲಾಲ ಸೇವಾದಳದ ದಳಪತಿಯಾಗಿ ಯಾದವ ಅಗ್ರಬೈಲು ಆಯ್ಕೆ - Karavali Times

728x90

17 October 2022

ಬಂಟ್ವಾಳ ಕುಲಾಲ ಸೇವಾದಳದ ದಳಪತಿಯಾಗಿ ಯಾದವ ಅಗ್ರಬೈಲು ಆಯ್ಕೆ

ಬಂಟ್ವಾಳ, ಅಕ್ಟೋಬರ್ 18, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಪೊಸಳ್ಳಿ ಕುಲಾಲ ಸುಧಾರಕ ಸಂಘದ ಕುಲಾಲ ಸೇವಾದಳದ ದಳಪತಿಯಾಗಿ ಯಾದವ ಕುಲಾಲ್ ಅಗ್ರಬೈಲ್ ಆಯ್ಕೆಯಾಗಿದ್ದಾರೆ. 

ಇತ್ತೀಚೆಗೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದ್ದು, ಕಾರ್ಯದರ್ಶಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಕುಲಾಲ್ ದುಗನಕೋಡಿ, ದೇವದಾಸ ಅಗ್ರಬೈಲು, ಜತೆ ಕಾರ್ಯದರ್ಶಿಯಾಗಿ ತಾರನಾಥ ಕುಲಾಲ್ ಮೊಡಂಕಾಪು, ರಾಘವೇಂದ್ರ ಮೈರಾನ್ ಪಾದೆ, ಕ್ರೀಡಾ ಕಾರ್ಯದರ್ಶಿಯಾಗಿ ದರ್ಶನ್ ಮೊಡಂಕಾಪು, ರಾಜೇಶ್ ರಾಯಿ, ನೂತನ್ ಸೇರಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ಕುಲಾಲ್ ಭಂಡಾರಿಬೆಟ್ಟು, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಂತ್ ಕುಲಾಲ್ ಅಗ್ರಬೈಲು, ಹೇಮಂತ್ ಕುಲಾಲ್ ಭಂಡಾರಿಬೆಟ್ಟು ಆಯ್ಕೆಯಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಕುಲಾಲ ಸೇವಾದಳದ ದಳಪತಿಯಾಗಿ ಯಾದವ ಅಗ್ರಬೈಲು ಆಯ್ಕೆ Rating: 5 Reviewed By: karavali Times
Scroll to Top