Breaking News : ಕಲ್ಪನೆ ಬಳಿ ಬಸ್ಸು ಅಪಘಾತ : ಹಲವು ಮಂದಿ ಆಸ್ಪತ್ರೆಗೆ - Karavali Times Breaking News : ಕಲ್ಪನೆ ಬಳಿ ಬಸ್ಸು ಅಪಘಾತ : ಹಲವು ಮಂದಿ ಆಸ್ಪತ್ರೆಗೆ - Karavali Times

728x90

16 February 2020

Breaking News : ಕಲ್ಪನೆ ಬಳಿ ಬಸ್ಸು ಅಪಘಾತ : ಹಲವು ಮಂದಿ ಆಸ್ಪತ್ರೆಗೆ






ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಂಜನಪದವು ಬಳಿಯ ಕಲ್ಪನೆ ಎಂಬಲ್ಲಿ ಭಾನುವಾರ ಅಪರಾಹ್ನ ಬಸ್ಸುಗಳೆರಡು ಪರಸ್ಪರ ಡಿಕ್ಕಿಯಾಗಿದ್ದು, ಒಂದು ಬಸ್ಸು ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದಿದೆ. ಪರಿಣಾಮ ಹಲವು ಮಂದಿ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


    ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: Breaking News : ಕಲ್ಪನೆ ಬಳಿ ಬಸ್ಸು ಅಪಘಾತ : ಹಲವು ಮಂದಿ ಆಸ್ಪತ್ರೆಗೆ Rating: 5 Reviewed By: lk
Scroll to Top