ಬೆಂಜನಪದವಿನಲ್ಲಿ ಉದ್ಯಮಿಯಿಂದ ಅಕ್ಕಿ-ಸಕ್ಕರೆ ವಿತರಣೆ ಬಂಟ್ವಾಳ (ಕರಾವಳಿ ಟೈಮ್ಸ್) : ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಇವರ ವತಿಯಿಂದ ಬೆಂಜನಪದವು ಸುತ್ತಮುತ್ತಲಿನ ಸುಮಾರು 200 ಮನೆಗಳಿಗೆ 25 ಕೆ.ಜಿ. ಅಕ್ಕಿ ಮತ್ತು ಸಕ್ಕರೆಯನ್ನು ಭಾನುವಾರ ಮನೆ ಮನೆ ತೆರಳಿ ವಿತರಿಸಲಾಯಿತು. Sunday, April 05, 2020 Bantwal Karavali
0 comments:
Post a Comment