ಪರೀಕ್ಷೆಗಿಂತ ಮಕ್ಕಳ ಹಿತ ಮುಖ್ಯ, ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ : ಸುರೇಶ್ ಕುಮಾರ್ ಸ್ಪಷ್ಟನೆ - Karavali Times ಪರೀಕ್ಷೆಗಿಂತ ಮಕ್ಕಳ ಹಿತ ಮುಖ್ಯ, ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ : ಸುರೇಶ್ ಕುಮಾರ್ ಸ್ಪಷ್ಟನೆ - Karavali Times

728x90

16 May 2020

ಪರೀಕ್ಷೆಗಿಂತ ಮಕ್ಕಳ ಹಿತ ಮುಖ್ಯ, ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ : ಸುರೇಶ್ ಕುಮಾರ್ ಸ್ಪಷ್ಟನೆ



ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಶಿಕ್ಷಣ ಸಚಿವ ಸುರೇಶ್ ಪ್ರಮುಖ ಮಾಹಿತಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಈ ಬಗ್ಗೆ  ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸರಕಾರ ಸ್ಪಷ್ಟ ತೀರ್ಮಾನ ಕೈಗೊಂಡ ಬಳಿಕ ಈ ಬಗ್ಗೆ ವಿವರವಾದ ಮಾಹಿತಿಯನ್ನು ಖುದ್ದು ನಾನೇ ನೀಡುತ್ತೇನೆ ಎಂದು ಶಿಕ್ಷಣ ಸುರೇಶ್ ಕುಮಾರ್ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಪರೀಕ್ಷೆಗಿಂತ ಮಕ್ಕಳ ಹಿತ ಮುಖ್ಯ, ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ : ಸುರೇಶ್ ಕುಮಾರ್ ಸ್ಪಷ್ಟನೆ Rating: 5 Reviewed By: karavali Times
Scroll to Top