ಮಂಗಳೂರು, ಮೇ 22, 2021 (ಕರಾವಳಿ ಟೈಮ್ಸ್) : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ದ.ಕ. ಜಿಲ್ಲಾ ಪೊಲೀಸ್ ಇಲಾಖೆಗೆ 1,000 ಮಾಸ್ಕ್ ಹಾಗೂ 15 ಲೀಟರ್ ಸ್ಯಾನಿಟೈಸರ್ ಕೊಡುಗೆಯಾಗಿ ನೀಡಲಾಯಿತು.
    ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಗೆ ಬ್ಯಾಂಕಿನ ಮಂಗಳೂರು ರೀಜನಲ್ ಮುಖ್ಯಸ್ಥ ಜಗನ್ನಾಥ ಶೆಟ್ಟಿ ಮತ್ತು ಡೆಪ್ಯುಟಿ ರೀಜನಲ್ ಮುಖ್ಯಸ್ಥ ಸತೀಶ್ ರೈ ಭೇಟಿ ನೀಡಿ ಪೊಲೀಸ್ ವರಿಷ್ಠಾಧಿಕಾರಿ ಸೊನಾವಣೆ ರಿಷಿಕೇಶ್ ಅವರಿಗೆ ಹಸ್ತಾಂತರಿಸಿದರು.
22 May 2021
          - Blogger Comments
 - Facebook Comments
 
Subscribe to:
Post Comments (Atom)















0 comments:
Post a Comment