ಕಾರಾಜೆ : ಹೂ ಕೊಯ್ಯಲು ತೆರಳಿದ್ದ ಯುವತಿ ಕೆರೆಗೆ ಬಿದ್ದು ಮೃತ್ಯು - Karavali Times ಕಾರಾಜೆ : ಹೂ ಕೊಯ್ಯಲು ತೆರಳಿದ್ದ ಯುವತಿ ಕೆರೆಗೆ ಬಿದ್ದು ಮೃತ್ಯು - Karavali Times

728x90

27 November 2021

ಕಾರಾಜೆ : ಹೂ ಕೊಯ್ಯಲು ತೆರಳಿದ್ದ ಯುವತಿ ಕೆರೆಗೆ ಬಿದ್ದು ಮೃತ್ಯು

ಬಂಟ್ವಾಳ, ನವೆಂಬರ್ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯ ಅವರ ಪುತ್ರಿ ರಶ್ಮಿತ (24) ಅವರು ದೇವರ ಪೂಜೆಗೆ ಹೂ ಕೊಯ್ಯಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಕೆರೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. 

ರಶ್ಮಿತ ಬೆಳಿಗ್ಗೆದ್ದು ದೇವರ ಪೂಜೆಗಾಗಿ ಹೂ ಕೊಯ್ಯಲು ತೆರಳಿದ್ದ ವೇಳೆ ಕಾಲು ಜಾರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕಾರಾಜೆ : ಹೂ ಕೊಯ್ಯಲು ತೆರಳಿದ್ದ ಯುವತಿ ಕೆರೆಗೆ ಬಿದ್ದು ಮೃತ್ಯು Rating: 5 Reviewed By: karavali Times
Scroll to Top