ಬಂಟ್ವಾಳ, ಡಿಸೆಂಬರ್ 19, 2021 (ಕರಾವಳಿ ಟೈಮ್ಸ್) : ತಾಲೂಕಿಗೆ ಸಂಬಂಧಪಟ್ಟಂತೆ ಭೂಮಿ ಶಾಖೆಯಲ್ಲಿ ಭೂಮಿ ಅಪ್ಡೇಟ್ ವರ್ಷನ್ 7.0 ತಂತ್ರಾಂಶ ಅಳವಡಿಸಲು ಇರುವುದರಿಂದ ಡಿಸೆಂಬರ್ 20 ರಿಂದ 30ರವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಹಾಗೂ ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿರುವುದಾಗಿ ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.
0 comments:
Post a Comment