ಬೆಳ್ತಂಗಡಿ : ವ್ಯಕ್ತಿಗೆ ಜಾತಿನಿಂದನೆ, ಕೊಲೆ ಬೆದರಿಕೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬೆಳ್ತಂಗಡಿ : ವ್ಯಕ್ತಿಗೆ ಜಾತಿನಿಂದನೆ, ಕೊಲೆ ಬೆದರಿಕೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

24 December 2023

ಬೆಳ್ತಂಗಡಿ : ವ್ಯಕ್ತಿಗೆ ಜಾತಿನಿಂದನೆ, ಕೊಲೆ ಬೆದರಿಕೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ, ಡಿಸೆಂಬರ್ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಶಿಬಾಜೆ ಗ್ರಾಮದ ನಿವಾಸಿ ಹರೀಶ್ ಮುಗೇರ (32) ಎಂಬವರು ಶನಿವಾರ ಸಂಜೆ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಟಿ.ಕೆ. ಮ್ಯಾಥ್ಯು ಎಂಬವರ ಜಮೀನಿನಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲು ಹೋಗಿದ್ದ ವೇಳೆ, ಆರೋಪಿ ಮಹೇಶ್ ಪೂಜಾರಿ ಎಂಬಾತ ಹರೀಶ್ ಮುಗೇರ ಅವರ ಬಳಿ ಬಂದು ಅವ್ಯಾಚವಾಗಿ ಬೈದು, ಜಾತಿನಿಂದನೆ ಮಾಡಿರುವುದಲ್ಲದೇ, ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ದೂರಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ವ್ಯಕ್ತಿಗೆ ಜಾತಿನಿಂದನೆ, ಕೊಲೆ ಬೆದರಿಕೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top