ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮೈಸೂರಿನಿಂದ ದಸ್ತಗಿರಿ ಮಾಡಿದ ಕಡಬ ಪೊಲೀಸರು - Karavali Times ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮೈಸೂರಿನಿಂದ ದಸ್ತಗಿರಿ ಮಾಡಿದ ಕಡಬ ಪೊಲೀಸರು - Karavali Times

728x90

2 December 2023

ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮೈಸೂರಿನಿಂದ ದಸ್ತಗಿರಿ ಮಾಡಿದ ಕಡಬ ಪೊಲೀಸರು

ಕಡಬ, ಡಿಸೆಂಬರ್ 02, 2023 (ಕರಾವಳಿ ಟೈಮ್ಸ್) : ಕಡಬ ಪೊಲೀಸ್ ಠಾಣಾ ಪ್ರಕರಣದ ಆರೋಪಿಯಾಗಿ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬೂದಿಹಾಳ ನಿವಾಸಿ ನಿಂಗಪ್ಪ ಎಂಬಾತನನ್ನು ಕಡಬ ಪೊಲೀಸರು ಮೈಸೂರಿನ ಬಿರುಹುಂಡಿ ಎಂಬಲ್ಲಿಂದ ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮೈಸೂರಿನಿಂದ ದಸ್ತಗಿರಿ ಮಾಡಿದ ಕಡಬ ಪೊಲೀಸರು Rating: 5 Reviewed By: karavali Times
Scroll to Top