ಸೇವಾ ನಿವೃತ್ತಿ ಹೊಂದಿದ ಇಬ್ಬರು ಪಿಎಸ್ಸೈಗಳಿಗೆ ಬೀಳ್ಕೊಡುಗೆ : ಜಿಲ್ಲಾ ಎಸ್ಪಿಯಿಂದ ಸನ್ಮಾನ - Karavali Times ಸೇವಾ ನಿವೃತ್ತಿ ಹೊಂದಿದ ಇಬ್ಬರು ಪಿಎಸ್ಸೈಗಳಿಗೆ ಬೀಳ್ಕೊಡುಗೆ : ಜಿಲ್ಲಾ ಎಸ್ಪಿಯಿಂದ ಸನ್ಮಾನ - Karavali Times

728x90

1 May 2024

ಸೇವಾ ನಿವೃತ್ತಿ ಹೊಂದಿದ ಇಬ್ಬರು ಪಿಎಸ್ಸೈಗಳಿಗೆ ಬೀಳ್ಕೊಡುಗೆ : ಜಿಲ್ಲಾ ಎಸ್ಪಿಯಿಂದ ಸನ್ಮಾನ

ಮಂಗಳೂರು, ಮೇ 01, 2024 (ಕರಾವಳಿ ಟೈಮ್ಸ್) : ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಪ್ರಸ್ತುತ ಪುತ್ತೂರು ನಗರ ಠಾಣೆಯಲ್ಲಿ ಸೇವೆಯಲ್ಲಿದ್ದ ಎಎಸ್ಸೈ ಶ್ರೀಧರ ಮಣಿಯಾಣಿ (ಒಟ್ಟು ಸೇವಾವಧಿ 31ವರ್ಷ 4 ತಿಂಗಳು) ಹಾಗೂ ಉಡುಪಿ ಮತ್ತು ದ ಕ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಸೇವೆಯಲ್ಲಿದ್ದ, ಎಎಸ್ಸೈ ರಾಮಣ್ಣ ಗೌಡ (ಒಟ್ಟು ಸೇವಾವಧಿ 31 ವರ್ಷ 10 ತಿಂಗಳು) ಅವರುಗಳು ಎಪ್ರಿಲ್ 30 ರಂದು ವಯೋನಿವೃತ್ತಿ ಹೊಂದಿದ್ದಾರೆ. ಅವರನ್ನು ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಅವರು ಸನ್ಮಾನಿಸಿ ಬೀಳ್ಕೊಟ್ಟರು. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸೇವಾ ನಿವೃತ್ತಿ ಹೊಂದಿದ ಇಬ್ಬರು ಪಿಎಸ್ಸೈಗಳಿಗೆ ಬೀಳ್ಕೊಡುಗೆ : ಜಿಲ್ಲಾ ಎಸ್ಪಿಯಿಂದ ಸನ್ಮಾನ Rating: 5 Reviewed By: karavali Times
Scroll to Top