ಭಾರೀ ಮಳೆ ಹಿನ್ನಲೆ : ಕಲ್ಲಡ್ಕದಲ್ಲಿ ಚಾಲಕನ ನಿಯಂತ್ರಣ ಮೀರಿ ಚರಂಡಿಗಿಳಿದ ಖಾಸಗಿ ಬಸ್ಸು, ಪ್ರಯಾಣಿಕರು ಪಾರು - Karavali Times ಭಾರೀ ಮಳೆ ಹಿನ್ನಲೆ : ಕಲ್ಲಡ್ಕದಲ್ಲಿ ಚಾಲಕನ ನಿಯಂತ್ರಣ ಮೀರಿ ಚರಂಡಿಗಿಳಿದ ಖಾಸಗಿ ಬಸ್ಸು, ಪ್ರಯಾಣಿಕರು ಪಾರು - Karavali Times

728x90

26 May 2025

ಭಾರೀ ಮಳೆ ಹಿನ್ನಲೆ : ಕಲ್ಲಡ್ಕದಲ್ಲಿ ಚಾಲಕನ ನಿಯಂತ್ರಣ ಮೀರಿ ಚರಂಡಿಗಿಳಿದ ಖಾಸಗಿ ಬಸ್ಸು, ಪ್ರಯಾಣಿಕರು ಪಾರು

ಬಂಟ್ವಾಳ, ಮೇ 26, 2025 (ಕರಾವಳಿ ಟೈಮ್ಸ್) : ಭಾರೀ ಮಳೆ ಕಾರಣದಿಂದ ಚಾಲಕನ ನಿಯಂತ್ರಣ ಮೀರಿದ ಖಾಸಗಿ ಬಸ್ಸೊಂದು ಹೆದ್ದಾರಿ ಬದಿಯ ಚರಂಡಿಗೆ ಇಳಿದ ಘಟನೆ ರಾಷ್ಟ್ರೀಯ ಹೆದ್ದಾರಿ-75 ರ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಸೋಮವಾರ ಸಂಭವಿಸಿದೆ. 

ಘಟನೆಯಿಂದಾಗಿ ಬಸ್ಸಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಖಾಸಗಿ ಬಸ್ಸು ಕುದ್ರೆಬೆಟ್ಟು ತಲುಪುತ್ತಿದ್ದಂತೆ ಕಾಂಕ್ರೀಟ್ ಚರಂಡಿಗೆ ಬಿದ್ದಿದ್ದು, ಮಳೆಯಿಂದ ಬ್ರೇಕ್ ನಿಯಂತ್ರಣಕ್ಕೆ ಬರದೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆ ಹಿನ್ನಲೆ : ಕಲ್ಲಡ್ಕದಲ್ಲಿ ಚಾಲಕನ ನಿಯಂತ್ರಣ ಮೀರಿ ಚರಂಡಿಗಿಳಿದ ಖಾಸಗಿ ಬಸ್ಸು, ಪ್ರಯಾಣಿಕರು ಪಾರು Rating: 5 Reviewed By: karavali Times
Scroll to Top