ಕನ್ಯಾನ : ಅಶ್ವತ್ಥ ಮರ ಬಿದ್ದು ಮಲರಾಯ ದೈವಸ್ಥಾನದ ಪಾಶ್ರ್ವಕ್ಕೆ ಹಾನಿ, ಬಡಗಕಜೆಕಾರಿನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ - Karavali Times ಕನ್ಯಾನ : ಅಶ್ವತ್ಥ ಮರ ಬಿದ್ದು ಮಲರಾಯ ದೈವಸ್ಥಾನದ ಪಾಶ್ರ್ವಕ್ಕೆ ಹಾನಿ, ಬಡಗಕಜೆಕಾರಿನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ - Karavali Times

728x90

30 May 2025

ಕನ್ಯಾನ : ಅಶ್ವತ್ಥ ಮರ ಬಿದ್ದು ಮಲರಾಯ ದೈವಸ್ಥಾನದ ಪಾಶ್ರ್ವಕ್ಕೆ ಹಾನಿ, ಬಡಗಕಜೆಕಾರಿನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ

ಬಂಟ್ವಾಳ, ಮೇ 30, 2025 (ಕರಾವಳಿ ಟೈಮ್ಸ್) : ಕನ್ಯಾನ ಗ್ರಾಮದ ಶ್ರೀ ಮಲರಾಯ ದೈವಸ್ಥಾನದ ಪಕ್ಕದಲ್ಲಿದ್ದ ಅಶ್ವತ್ಥ ಮರ ಬಿದ್ದು ದೈವಸ್ಥಾನದ ಒಂದು ಪಾರ್ಶ್ವಕ್ಕೆ ಹಾನಿಯಾದ ಘಟನೆ ಶುಕ್ರವಾರ ಸಂಭವಿಸಿದೆ.

ಬಡಗಕಜೆಕಾರು ಗ್ರಾಮದ ನಿವಾಸಿ ಪ್ರೇಮ ಸುಂದರ ಆಚಾರಿ ಅವರ ಮನೆಗೆ ಗುಡ್ಡ ಕುಸಿದು ಭಾಗಶಃ ಹಾನಿಯಾಗಿದೆ. ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕನ್ಯಾನ : ಅಶ್ವತ್ಥ ಮರ ಬಿದ್ದು ಮಲರಾಯ ದೈವಸ್ಥಾನದ ಪಾಶ್ರ್ವಕ್ಕೆ ಹಾನಿ, ಬಡಗಕಜೆಕಾರಿನಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ Rating: 5 Reviewed By: karavali Times
Scroll to Top