ಬಂಟ್ವಾಳ, ಜೂನ್ 11, 2025 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಪುತ್ರ ಚೈತ್ರದೀಪ್ ರೈ ಅವರ ಮಾಲಕತ್ವದಲ್ಲಿ ಸಜಿಪಮೂಡ ಗ್ರಾಮದ ಕಾರಾಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ “ಶ್ರೀ ಶೈಲ ಪೆಟ್ರೋಲ್” ಎಂಬ ಪೆಟ್ರೋಲ್ ಪಂಪ್ ಜೂನ್ 11 ರಂದು ಬುಧವಾರ (ಇಂದು) ಬೆಳಿಗ್ಗೆ 10.35ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಗ್ರಾಹಕ ಬಂಧುಗಳು ಹಾಗೂ ಸಾರ್ವಜನಿಕರು ಹಾಗೂ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಚಿವ ಬಿ ರಮಾನಾಥ ರೈ, ಪತ್ನಿ ಶ್ರೀಮತಿ ಧನಭಾಗ್ಯ ಆರ್ ರೈ, ಮಕ್ಕಳಾದ ಚೈತ್ರದೀಪ್ ರೈ ಹಾಗೂ ಚರಿಶ್ಮಾ ರೈ ಕಳ್ಳಿಗೆ ಅವರುಗಳು ಕೋರಿದ್ದಾರೆ.
10 June 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment