ಫೇಸ್ ಬುಕ್ ಮೂಲಕ ಸೌಹಾರ್ದತೆಗೆ ಧಕ್ಕೆ ತರುವ ಕಮೆಂಟ್ ಹಾಕಿದ ಸನಾತನ ಸಿಂಹ ಪೇಜ್ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಫೇಸ್ ಬುಕ್ ಮೂಲಕ ಸೌಹಾರ್ದತೆಗೆ ಧಕ್ಕೆ ತರುವ ಕಮೆಂಟ್ ಹಾಕಿದ ಸನಾತನ ಸಿಂಹ ಪೇಜ್ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

19 September 2025

ಫೇಸ್ ಬುಕ್ ಮೂಲಕ ಸೌಹಾರ್ದತೆಗೆ ಧಕ್ಕೆ ತರುವ ಕಮೆಂಟ್ ಹಾಕಿದ ಸನಾತನ ಸಿಂಹ ಪೇಜ್ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಸೆಪ್ಟೆಂಬರ್ 19, 2025 (ಕರಾವಳಿ ಟೈಮ್ಸ್) : ಫೇಸ್ ಬುಕ್ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಕಮೆಂಟ್ ಹಾಕಿದ ಪೇಜ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನ ಪ್ರಕಾರ ಈ ಪ್ರಕರಣ ದಾಖಲಾಗಿದ್ದು, ದೂರುದಾರರು ಸೆ 18 ರಂದು ಮೊಬೈಲಿನಲ್ಲಿ ಪೇಸ್ ಬುಕ್ ಅಪ್ಲಿಕೇಶನ್ ನೋಡುತ್ತಿರುವಾಗ ಅದರಲ್ಲಿ ವಾರ್ತಾಭಾರತಿ ಎಂಬ ಪೇಸ್ ಬುಕ್ ಪೇಜ್ ಹಾಕಿರುವ ನ್ಯೂಸ್ ರೀತಿಯ ಪೆÇೀಸ್ಟಿಗೆ ಹಲವರು ಕಮೆಂಟ್ ಹಾಕಿದ್ದು, ಈ ಪೈಕಿ  ಸನಾತನಿ ಸಿಂಹ ಎಂಬ ಪೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯು ಸಮುದಾಯಗಳ ನಡುವೆ ಕೋಮು ಸೌಹಾರ್ದತೆಗೆ ಧಕ್ಕೆಯನ್ನುವುಂಟು ಮಾಡುವ ರೀತಿಯಲ್ಲಿ ಕಮೆಂಟ್ ಹಾಕಲಾಗಿದೆ ಎಂದು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫೇಸ್ ಬುಕ್ ಮೂಲಕ ಸೌಹಾರ್ದತೆಗೆ ಧಕ್ಕೆ ತರುವ ಕಮೆಂಟ್ ಹಾಕಿದ ಸನಾತನ ಸಿಂಹ ಪೇಜ್ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top