ಮಂಗಳೂರು, ಅಕ್ಟೋಬರ್ 21, 2025 (ಕರಾವಳಿ ಟೈಮ್ಸ್) : 2014 ರ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 54/2014 ಕಲಂ 32,(3) ಕೆ.ಇ. ಆಕ್ಟ್ (ಎಲ್ ಪಿ ಸಿ ಸಂಖ್ಯೆ 06/2021) ಪ್ರಕರಣದಲ್ಲಿ ಸುಮಾರು 12 ವರುಷಗಳಿಂದ ತಲೆಮರೆಸಿಕೊಂಡಿರುವ ಎಲ್ ಪಿ ಸಿ ಆಸಾಮಿ, ಕೇರಳ ರಾಜ್ಯದ ಕಾಸರಗೋಡು ನಿವಾಇ ಕೆ ಚಂದ್ರ ಶೇಖರನ್ (54) ಎಂಬಾತನನ್ನು ಸಿಇಎನ್ ಠಾಣಾ ಪೊಲೀಸರು ಅ 21 ರಂದು ಕಾಸರಗೋಡು-ನುಳ್ಳಿಪ್ಪಾಡಿ ಎಂಬಲ್ಲಿಂದ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
21 October 2025
- Blogger Comments
- Facebook Comments
Subscribe to:
Post Comments (Atom)
























0 comments:
Post a Comment