ಮಂಗಳೂರು : ಹಜ್ ಯಾತ್ರಿಕರಿಗೆ ಚುಚ್ಚು ಮದ್ದು ಶಿಬಿರ - Karavali Times ಮಂಗಳೂರು : ಹಜ್ ಯಾತ್ರಿಕರಿಗೆ ಚುಚ್ಚು ಮದ್ದು ಶಿಬಿರ - Karavali Times

728x90

31 March 2026

ಮಂಗಳೂರು : ಹಜ್ ಯಾತ್ರಿಕರಿಗೆ ಚುಚ್ಚು ಮದ್ದು ಶಿಬಿರ

ಮಂಗಳೂರು, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಹಜ್ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿ ವತಿಯಿಂದ ಈ ವರ್ಷ ಹಜ್ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಚುಚ್ಚು ಮದ್ದು ನೀಡುವ ಕಾರ್ಯಕ್ರಮ ನಗರದ ಯನೆಪೆÇೀಯ ಶಾಲಾ ಆವರಣದಲ್ಲಿ ನಡೆಯಿತು. 

ಈ ಸಂದರ್ಭ ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯಿದ್ ಅಶ್ರಫ್ ತಂಙಳ್, ಯೇನಪೆÇೀಯ ಅಬ್ದುಲ್ಲಾ ಕುಂಞ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಎಸ್ ಎಂ ರಶೀದ್ ಹಾಜಿ, ಹನೀಫ್ ಹಾಜಿ, ಪುತ್ತು ಬಾವಾ ಹಾಜಿ, ಡಾ. ಅಖ್ತರ್, ರಫೀಕ್ ಮೊದಲಾದವರು ಭಾಗವಹಿಸಿದ್ದರು. ಒಟ್ಟು 1,244 ಯಾತ್ರಿಕರಿಗೆ ಚುಚ್ಚು ಮದ್ದು ನೀಡಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಹಜ್ ಯಾತ್ರಿಕರಿಗೆ ಚುಚ್ಚು ಮದ್ದು ಶಿಬಿರ Rating: 5 Reviewed By: karavali Times
Scroll to Top