ಕರಾವಳಿ ಅಭಿವೃದ್ದಿ ಮಂಡಳಿ ನಿಯೋಗದಿಂದ ದಿ. ರಾಜೀವ್ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಕೆ - Karavali Times ಕರಾವಳಿ ಅಭಿವೃದ್ದಿ ಮಂಡಳಿ ನಿಯೋಗದಿಂದ ದಿ. ರಾಜೀವ್ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಕೆ - Karavali Times

728x90

21 May 2026

ಕರಾವಳಿ ಅಭಿವೃದ್ದಿ ಮಂಡಳಿ ನಿಯೋಗದಿಂದ ದಿ. ರಾಜೀವ್ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಕೆ

ಮಂಗಳೂರು, ಮೇ 21, 2026 (ಕರಾವಳಿ ಟೈಮ್ಸ್) : ಕರಾವಳಿ ಅಭಿವೃದ್ಧಿ ಮಂಡಳಿಯ ನಿಯೋಗ ತಮಿಳುನಾಡಿನ ಶ್ರೀ ಎಂ ಎಸ್ ಸ್ವಾಮೀನಥನ್ ಸಂಶೋಧನ ಕೇಂದ್ರ ಹಾಗೂ ವಿವಿಧ ಪ್ರದೇಶಗಳಲ್ಲಿ ಮ್ಯಾಂಗ್ರೋವ್ ತಳಿಗಳ ಬಗ್ಗೆ ಅಧ್ಯಯನ ಪ್ರವಾಸದಲ್ಲಿದ್ದು, ಮೇ 21 ರಂದು ಶ್ರೀಪೆರಂಬದೂರುನಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. 

ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ ಎ ಗಫೂರ್ ಹಾಗೂ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಅಧಿಕಾರಿಗಳಾದ ಮಂಜುನಾಥ್ ಶೆಟ್ಟಿ ಹಾಗೂ ಇತರರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿ ಅಭಿವೃದ್ದಿ ಮಂಡಳಿ ನಿಯೋಗದಿಂದ ದಿ. ರಾಜೀವ್ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಕೆ Rating: 5 Reviewed By: karavali Times
Scroll to Top