ಅಪಘಾತದಲ್ಲಿ ಕೈ ಕಳೆದುಕೊಂಡ ಶಂಭೂರಿನ ಮಹಿಳೆಗೆ ಕೃತಕ ಕೈ ವಿತರಿಸಿದ ಶಾಸಕ ನಾಯಕ್ - Karavali Times ಅಪಘಾತದಲ್ಲಿ ಕೈ ಕಳೆದುಕೊಂಡ ಶಂಭೂರಿನ ಮಹಿಳೆಗೆ ಕೃತಕ ಕೈ ವಿತರಿಸಿದ ಶಾಸಕ ನಾಯಕ್ - Karavali Times

728x90

3 May 2026

ಅಪಘಾತದಲ್ಲಿ ಕೈ ಕಳೆದುಕೊಂಡ ಶಂಭೂರಿನ ಮಹಿಳೆಗೆ ಕೃತಕ ಕೈ ವಿತರಿಸಿದ ಶಾಸಕ ನಾಯಕ್

ಬಂಟ್ವಾಳ, ಮೇ 03, 2026 (ಕರಾವಳಿ ಟೈಮ್ಸ್) : ಶಂಭೂರಿನ ಪ್ರವಾಸಿಗರಿದ್ದ ಬಸ್ ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ನಲ್ಲಿ ಮಗುಚಿ ಬಿದ್ದ ದುರ್ಘಟನೆಯಲ್ಲಿ ತನ್ನ ಕೈ ಕಳೆದುಕೊಂಡ ಯಶೋಧ ಕಮಲಾಕ್ಷ ಅವರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಕೃತಕ ಕೈ ವಿತರಿಸಿದರು. ಈ ಸಂದರ್ಭ ಆನಂದ ಶಂಭೂರು, ಯಶೋಧರ ಕರ್ಬೆಟ್ಟು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅಪಘಾತದಲ್ಲಿ ಕೈ ಕಳೆದುಕೊಂಡ ಶಂಭೂರಿನ ಮಹಿಳೆಗೆ ಕೃತಕ ಕೈ ವಿತರಿಸಿದ ಶಾಸಕ ನಾಯಕ್ Rating: 5 Reviewed By: karavali Times
Scroll to Top