ಮಳೆ ಅಬ್ಬರ : ಮಾರ್ನಬೈಲು ಅಬ್ದುಲ್ ಖಾದರ್ ಹಾಗೂ ವಿಟ್ಲ ಕಸಬಾ ವನಜಾ ಅವರ ಮನೆಗೆ ಹಾನಿ - Karavali Times ಮಳೆ ಅಬ್ಬರ : ಮಾರ್ನಬೈಲು ಅಬ್ದುಲ್ ಖಾದರ್ ಹಾಗೂ ವಿಟ್ಲ ಕಸಬಾ ವನಜಾ ಅವರ ಮನೆಗೆ ಹಾನಿ - Karavali Times

728x90

2 July 2026

ಮಳೆ ಅಬ್ಬರ : ಮಾರ್ನಬೈಲು ಅಬ್ದುಲ್ ಖಾದರ್ ಹಾಗೂ ವಿಟ್ಲ ಕಸಬಾ ವನಜಾ ಅವರ ಮನೆಗೆ ಹಾನಿ

ಬಂಟ್ವಾಳ, ಜುಲೈ 02, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್ ನಿವಾಸಿ ಅಬ್ದುಲ್ ಖಾದರ್ ಬಿನ್ ಆಲಿಯಬ್ಬ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದ ಅಲಂಗಾರು ನಿವಾಸಿ ವನಜಾ ಕೋಂ ಗಿರೀಶ ಅವರ ಮನೆಗೂ ಹಾನಿ ಸಂಭವಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಳೆ ಅಬ್ಬರ : ಮಾರ್ನಬೈಲು ಅಬ್ದುಲ್ ಖಾದರ್ ಹಾಗೂ ವಿಟ್ಲ ಕಸಬಾ ವನಜಾ ಅವರ ಮನೆಗೆ ಹಾನಿ Rating: 5 Reviewed By: karavali Times
Scroll to Top