ರಾಯಿ : ತೋಡಿಗೆ ಬಿದ್ದು ಮೃತಪಟ್ಟ ಜೀವನ್ ಮನೆಗೆ ಶಾಸಕ ರಾಜೇಶ್ ನಾಯಕ್ ಭೇಟಿ - Karavali Times ರಾಯಿ : ತೋಡಿಗೆ ಬಿದ್ದು ಮೃತಪಟ್ಟ ಜೀವನ್ ಮನೆಗೆ ಶಾಸಕ ರಾಜೇಶ್ ನಾಯಕ್ ಭೇಟಿ - Karavali Times

728x90

7 August 2026

ರಾಯಿ : ತೋಡಿಗೆ ಬಿದ್ದು ಮೃತಪಟ್ಟ ಜೀವನ್ ಮನೆಗೆ ಶಾಸಕ ರಾಜೇಶ್ ನಾಯಕ್ ಭೇಟಿ

ಬಂಟ್ವಾಳ, ಆಗಸ್ಟ್ 07, 2026 (ಕರಾವಳಿ ಟೈಮ್ಸ್) : ರಾಯಿ ಸಮೀಪದ ಹೋರಂಗಳದಲ್ಲಿ ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟ ಜೀವನ್ ಪಿಂಟೋ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಆಗಸ್ಟ್ 7 ರಂದು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಪ್ರಮುಖರಾದ ಸಂತೋಷ್ ರಾಯಿ, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಾಯಿ : ತೋಡಿಗೆ ಬಿದ್ದು ಮೃತಪಟ್ಟ ಜೀವನ್ ಮನೆಗೆ ಶಾಸಕ ರಾಜೇಶ್ ನಾಯಕ್ ಭೇಟಿ Rating: 5 Reviewed By: karavali Times
Scroll to Top