ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸುಜೀರು-ದತ್ತನಗರದ ಶ್ರೀ ವೀರಹನುಮಾನ್ ಮಂದಿರದ ವತಿಯಿಂದ ದಾನಿಗಳಾದ ಅರುಣ್ ಕುಮಾರ್ ಶೆಟ್ಟಿ, ದಾಮೋದರ್ ಸಪಲ್ಯ, ರವೀಂದ್ರ ಕಂಬಳಿ, ನಾಗೇಶ್ ಅಮೀನ್ ಇವರ ಸಹಕಾರದಿಂದ ಸುಜೀರ್ ದತ್ತನಗರ, ಕೊಡಂಗೆ, ದೈಯ್ಯಡ್ಕ, ಮಲ್ಲಿ ಪರಿಸರದ ಸುಮಾರು 75 ಮನೆಗಳಿಗೆ ತುರ್ತು ದಿನಸಿ ಸಾಮಾಗ್ರಿಗಳನ್ನು ಭಾನುವಾರ ವಿತರಿಸಲಾಯಿತು.
0 comments:
Post a Comment