ಸುಜೀರು ವೀರಹನುಮಾನ್ ಮಂದಿರದ ವತಿಯಿಂದ ದಿನಸಿ ಸಾಮಾಗ್ರಿ ವಿತರಣೆ - Karavali Times ಸುಜೀರು ವೀರಹನುಮಾನ್ ಮಂದಿರದ ವತಿಯಿಂದ ದಿನಸಿ ಸಾಮಾಗ್ರಿ ವಿತರಣೆ - Karavali Times

728x90

5 April 2020

ಸುಜೀರು ವೀರಹನುಮಾನ್ ಮಂದಿರದ ವತಿಯಿಂದ ದಿನಸಿ ಸಾಮಾಗ್ರಿ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸುಜೀರು-ದತ್ತನಗರದ ಶ್ರೀ ವೀರಹನುಮಾನ್ ಮಂದಿರದ ವತಿಯಿಂದ ದಾನಿಗಳಾದ ಅರುಣ್ ಕುಮಾರ್ ಶೆಟ್ಟಿ, ದಾಮೋದರ್ ಸಪಲ್ಯ, ರವೀಂದ್ರ ಕಂಬಳಿ, ನಾಗೇಶ್ ಅಮೀನ್ ಇವರ ಸಹಕಾರದಿಂದ ಸುಜೀರ್ ದತ್ತನಗರ, ಕೊಡಂಗೆ, ದೈಯ್ಯಡ್ಕ, ಮಲ್ಲಿ ಪರಿಸರದ ಸುಮಾರು 75 ಮನೆಗಳಿಗೆ ತುರ್ತು ದಿನಸಿ ಸಾಮಾಗ್ರಿಗಳನ್ನು ಭಾನುವಾರ ವಿತರಿಸಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಸುಜೀರು ವೀರಹನುಮಾನ್ ಮಂದಿರದ ವತಿಯಿಂದ ದಿನಸಿ ಸಾಮಾಗ್ರಿ ವಿತರಣೆ Rating: 5 Reviewed By: karavali Times
Scroll to Top