ಹೃದಯ ಬೇನೆ ಹಿನ್ನಲೆ : ಕಲ್ಲಡ್ಕ ಭಟ್ ಆಸ್ಪತ್ರೆಗೆ ದಾಖಲು  - Karavali Times ಹೃದಯ ಬೇನೆ ಹಿನ್ನಲೆ : ಕಲ್ಲಡ್ಕ ಭಟ್ ಆಸ್ಪತ್ರೆಗೆ ದಾಖಲು  - Karavali Times

728x90

5 April 2022

ಹೃದಯ ಬೇನೆ ಹಿನ್ನಲೆ : ಕಲ್ಲಡ್ಕ ಭಟ್ ಆಸ್ಪತ್ರೆಗೆ ದಾಖಲು 

 ಮಂಗಳೂರು, ಎಪ್ರಿಲ್ 05, 2022 (ಕರಾವಳಿ ಟೈಮ್ಸ್) : ಹಠಾತ್ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

 ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿದ್ದಾಗ ಪ್ರಭಾಕರ್ ಭಟ್‌ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. 

ತಜ್ಞ ವೈದ್ಯರಿಂದ ಪ್ರಭಾಕರ್ ಭಟ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಹೃದಯ ಬೇನೆ ಹಿನ್ನಲೆ : ಕಲ್ಲಡ್ಕ ಭಟ್ ಆಸ್ಪತ್ರೆಗೆ ದಾಖಲು  Rating: 5 Reviewed By: karavali Times
Scroll to Top