ಬಂಟ್ವಾಳ (ಕರಾವಳಿ ಟೈಮ್ಸ್) :ಕುಪ್ಪೆಪದವು ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಕುಪ್ಪೆಪದವಿನ ಕಾಡಕ್ಕೇರಿ ಮೈದಾನದಲ್ಲಿ ನಾಳೆ (ಫೆಬ್ರವರಿ 23) ಅಪರಾಹ್ನ 2:30ಕ್ಕೆ ಪೌರತ್ವ ಕಾನೂನು ವಿರೋಧಿಸಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಹೋರಾಟಗಾರರಾದ ಭವ್ಯ ನರಸಿಂಹಮೂರ್ತಿ,
ನಜ್ಮಾ ನಝೀರ್, ಅಶೋಕ್ ಕೊಂಚಾಡಿ, ಎ ಕೆ ಕುಕ್ಕಿಲ, ಇಕ್ಬಾಲ್ ಬೆಳ್ಳಾರೆ ಹಾಗೂ ಅಬ್ದುಲ್ ಅಝೀಝ್ ದಾರಿಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತುಗಳು
0 comments:
Post a Comment