ಪಾಂಡೇಶ್ವರ : ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಸಿಐಎಸ್‍ಎಫ್ ದಿನಾಚರಣೆ - Karavali Times ಪಾಂಡೇಶ್ವರ : ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಸಿಐಎಸ್‍ಎಫ್ ದಿನಾಚರಣೆ - Karavali Times

728x90

20 March 2022

ಪಾಂಡೇಶ್ವರ : ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಸಿಐಎಸ್‍ಎಫ್ ದಿನಾಚರಣೆ

ಮಂಗಳೂರು, ಮಾರ್ಚ್ 21, 2022 (ಕರಾವಳಿ ಟೈಮ್ಸ್) : ಶ್ರೀನಿವಾಸ ವಿಶ್ವವಿದ್ಯಾನಿಲಯದ ಪಾಂಡೇಶ್ವರ ಕ್ಯಾಂಪಸ್‍ನಲ್ಲಿ ಸಿಐಎಸ್‍ಎಫ್ ದಿನ ಆಚರಿಸಲಾಯಿತು. ಶ್ರೀನಿವಾಸ ವಿಶ್ವವಿದ್ಯಾಲಯದ ಏವಿಯೇಷನ್ ಶಿP್ಷÀಣ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿವೈ ಕಮಾಂಡೆಂ /ಸಿಎಎಸ್‍ಒ ಕೃಷ್ಣ ಪ್ರಕಾಶ್ ಅವರು, ವಿಮಾನ ನಿಲ್ದಾಣದ ಸುರP್ಷÀತೆ ಮತ್ತು ಭದ್ರತೆಯಲ್ಲಿ ಸಿಐಎಸ್‍ಎಫ್‍ನ ಪಾತ್ರಗಳು ಮತ್ತು ಜವಾಬ್ದಾರಿಗಳ ಕುರಿತು ಅವರು ಮಾಹಿತಿ ನೀಡಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ ಎ ಶ್ರೀನಿವಾಸ್ ರಾವ್, ಉಪ ಕುಲಪತಿ ಡಾ ಪಿ ಎಸ್ ಐತಾಳ್, ಸಂಸ್ಥೆಯ ಟ್ರಸ್ಟಿ ಸದಸ್ಯೆ ಎ ವಿಜಯಲಕ್ಷ್ಮಿ ಆರ್ ರಾವ್, ಅಭಿವೃದ್ಧಿ ರಿಜಿಸ್ಟರ್ ಡಾ ಅಜಯ್ ಕುಮಾರ್, ಇನ್‍ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಡೀನ್ ಪೆÇ್ರ ಪವಿತ್ರಕುಮಾರಿ, ಪೆÇ್ರ ಕಾವ್ಯಶ್ರೀ ರೈ, ಪ್ರಾಧ್ಯಾಪಕ ಜಯಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪಾಂಡೇಶ್ವರ : ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಸಿಐಎಸ್‍ಎಫ್ ದಿನಾಚರಣೆ Rating: 5 Reviewed By: karavali Times
Scroll to Top