ಸಜಿಪಮೂಡ ಪದವಿಪೂರ್ವ ಕಾಲೇಜಿನಿಂದ ಮಲಾಯಿಬೆಟ್ಟುವರೆಗೆ ರಸ್ತೆ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಶಿಲಾನ್ಯಾಸ - Karavali Times ಸಜಿಪಮೂಡ ಪದವಿಪೂರ್ವ ಕಾಲೇಜಿನಿಂದ ಮಲಾಯಿಬೆಟ್ಟುವರೆಗೆ ರಸ್ತೆ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಶಿಲಾನ್ಯಾಸ - Karavali Times

728x90

5 March 2024

ಸಜಿಪಮೂಡ ಪದವಿಪೂರ್ವ ಕಾಲೇಜಿನಿಂದ ಮಲಾಯಿಬೆಟ್ಟುವರೆಗೆ ರಸ್ತೆ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಶಿಲಾನ್ಯಾಸ

ಬಂಟ್ವಾಳ, ಮಾರ್ಚ್ 05, 2024 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿನಿಂದ ಮಲಾಯಿಬೆಟ್ಟುವರೆಗಿನ ರಸ್ತೆ ಕಾಂಕ್ರಿಟೀಕರಣಕ್ಕೆ  ಮಾಜಿ ಸಚಿವ ಬಿ ರಮಾನಾಥ ರೈ ಅವರು ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. 

ಈ ಸಂದರ್ಭ ಜಿ ಪಂ ನಿಕಟಪೂರ್ವ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ಪ್ರಮುಖರಾದ ಶರೀಫ್ ಆಲಾಡಿ, ಪರಮೇಶ್ವರ ಎಂ, ಕಬೀರ್ ಆಲಾಡಿ, ಧನಂಜಯ ಶೆಟ್ಟಿ, ಆದಂ ಬಾಳಿಕೆ, ಇಬ್ರಾಹಿಂ ಮಲಾಯಿಬೆಟ್ಟು, ಅಬೂಬಕ್ಕರ್ ಕಕ್ಕಿಂಜೆ, ಲತೀಫ್ ತನ್ನಚ್ಚಿಲ್, ಇಕ್ಬಾಲ್ ಪಡ್ಪು, ಅಶ್ರಫ್ ಕರಂದಾಡಿ, ಮುಸ್ತಫಾ ಮುನ್ನೂರು, ಇಬ್ರಾಹಿಂ ಮೋನು ಆಲಾಡಿ, ಶಾಫಿ ಕೋಡಿ, ಅಝೀಝ್ ಕೊಪ್ಪಳ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮೂಡ ಪದವಿಪೂರ್ವ ಕಾಲೇಜಿನಿಂದ ಮಲಾಯಿಬೆಟ್ಟುವರೆಗೆ ರಸ್ತೆ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಶಿಲಾನ್ಯಾಸ Rating: 5 Reviewed By: karavali Times
Scroll to Top