ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ : ದ.ಕ. ಮದ್ರಸಗಳಿಗೆ ರಜೆ ಘೋಷಿಸಿದ ಮಸೀದಿ ಆಡಳಿತ ಮಂಡಳಿಗಳು - Karavali Times ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ : ದ.ಕ. ಮದ್ರಸಗಳಿಗೆ ರಜೆ ಘೋಷಿಸಿದ ಮಸೀದಿ ಆಡಳಿತ ಮಂಡಳಿಗಳು - Karavali Times

728x90

25 May 2025

ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ : ದ.ಕ. ಮದ್ರಸಗಳಿಗೆ ರಜೆ ಘೋಷಿಸಿದ ಮಸೀದಿ ಆಡಳಿತ ಮಂಡಳಿಗಳು

 ಮಂಗಳೂರು, ಮೇ 25, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿರುವ ಹಿನ್ನಲೆಯಲ್ಲಿ ಮಸೀದಿ-ಮದ್ರಸ ಆಡಳಿತ ಮಂಡಳಿಗಳು ಮೇ 26 ರ ಸೋಮವಾರ ಬೆಳಿಗ್ಗೆ ಮದ್ರಸಗಳಿಗೆ ರಜೆ ಘೋಷಿಸಿದೆ. 

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಮಸೀದಿ-ಮದ್ರಸ ಆಡಳಿತ ಮಂಡಳಿಗಳು ಸೋಮವಾರ ಮದ್ರಸ ತರಗತಿಗಳಿಗೆ ರಜೆ ನೀಡಲು ನಿರ್ಧರಿಸಿದೆ. ಜಿಲ್ಲೆಯ ಕೆಲವು ಕಡೆ ಭಾನುವಾರ ಬೆಳಿಗ್ಗೆ ಹಾಗೂ ರಾತ್ರಿ ಕೂಡಾ ಮದ್ರಸ ತರಗತಿಗಳಿಗೆ ರಜೆ ನೀಡಲಾಗಿತ್ತು ಎಂದು ವರದಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ : ದ.ಕ. ಮದ್ರಸಗಳಿಗೆ ರಜೆ ಘೋಷಿಸಿದ ಮಸೀದಿ ಆಡಳಿತ ಮಂಡಳಿಗಳು Rating: 5 Reviewed By: karavali Times
Scroll to Top