ಅಹಿತಕರ ಘಟನೆ ಹಿನ್ನಲೆ : ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜೊತೆ ಎಸ್ಪಿ ಸಭೆ, ಸಾಮಾಜಿಕ ತಾಣಗಳ ಸುಳ್ಳು ಸುದ್ದಿ ಸಹಿತ ಹಲವು ವಿಷಯಗಳ ಬಗ್ಗೆ ಗಂಭೀರ ಸೂಚನೆ - Karavali Times ಅಹಿತಕರ ಘಟನೆ ಹಿನ್ನಲೆ : ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜೊತೆ ಎಸ್ಪಿ ಸಭೆ, ಸಾಮಾಜಿಕ ತಾಣಗಳ ಸುಳ್ಳು ಸುದ್ದಿ ಸಹಿತ ಹಲವು ವಿಷಯಗಳ ಬಗ್ಗೆ ಗಂಭೀರ ಸೂಚನೆ - Karavali Times

728x90

5 May 2025

ಅಹಿತಕರ ಘಟನೆ ಹಿನ್ನಲೆ : ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜೊತೆ ಎಸ್ಪಿ ಸಭೆ, ಸಾಮಾಜಿಕ ತಾಣಗಳ ಸುಳ್ಳು ಸುದ್ದಿ ಸಹಿತ ಹಲವು ವಿಷಯಗಳ ಬಗ್ಗೆ ಗಂಭೀರ ಸೂಚನೆ

ಮಂಗಳೂರು, ಮೇ 05, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲದಿನಗಳ ಹಿಂದೆ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ, ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಜಿಲ್ಲಾ ವ್ಯಾಪ್ತಿಯ ಪೆÇಲೀಸ್ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಮೇಲೆ ನಿಗಾ ಸೇರಿದಂತೆ, ಹಲವು  ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ಸೂಚನೆಗಳನ್ನು ಎಸ್ಪಿ ಅವರು ಪೊಲೀಸ್ ಅಧಿಕಾರಿಗಳಿಗೆ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ಅಹಿತಕರ ಘಟನೆ ಹಿನ್ನಲೆ : ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜೊತೆ ಎಸ್ಪಿ ಸಭೆ, ಸಾಮಾಜಿಕ ತಾಣಗಳ ಸುಳ್ಳು ಸುದ್ದಿ ಸಹಿತ ಹಲವು ವಿಷಯಗಳ ಬಗ್ಗೆ ಗಂಭೀರ ಸೂಚನೆ Rating: 5 Reviewed By: karavali Times
Scroll to Top