ದ.ಕ. ಜಿಲ್ಲೆಯ ಮರಳು, ಕಲ್ಲು ನಿಷೇಧದಿಂದ ಜನರ ಸಮಸ್ಯೆ ಬಗ್ಗೆ ಗಣಿ ಇಲಾಖಾ ಕಾರ್ಯದರ್ಶಿಗೆ ವಿವರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ - Karavali Times ದ.ಕ. ಜಿಲ್ಲೆಯ ಮರಳು, ಕಲ್ಲು ನಿಷೇಧದಿಂದ ಜನರ ಸಮಸ್ಯೆ ಬಗ್ಗೆ ಗಣಿ ಇಲಾಖಾ ಕಾರ್ಯದರ್ಶಿಗೆ ವಿವರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ - Karavali Times

728x90

30 July 2025

ದ.ಕ. ಜಿಲ್ಲೆಯ ಮರಳು, ಕಲ್ಲು ನಿಷೇಧದಿಂದ ಜನರ ಸಮಸ್ಯೆ ಬಗ್ಗೆ ಗಣಿ ಇಲಾಖಾ ಕಾರ್ಯದರ್ಶಿಗೆ ವಿವರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ, ಜುಲೈ 30, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲಿನ ಸಮಸ್ಯೆ ಹಾಗೂ ಮರಳಿನ ಸಮಸ್ಯೆ ನಿವಾರಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರ ನಿಯೋಗದೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ, ಎಂಎಸ್‍ಎಂಇ ಮತ್ತು ಗಣಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ (ಐಎಎಸ್) ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲಿನ ಮೇಲಿರುವ ನಿಷೇಧದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿ ತಕ್ಷಣ ಸ್ಪಂದಿಸಿ ಸಮಸ್ಯೆ ನಿವಾರಿಸುವಂತೆ ಸೂಚಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯ ಮರಳು, ಕಲ್ಲು ನಿಷೇಧದಿಂದ ಜನರ ಸಮಸ್ಯೆ ಬಗ್ಗೆ ಗಣಿ ಇಲಾಖಾ ಕಾರ್ಯದರ್ಶಿಗೆ ವಿವರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ Rating: 5 Reviewed By: karavali Times
Scroll to Top