ಮಂಗಳೂರು, ಜನವರಿ 08, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಅನ್ವರ್ ಮುಸ್ತಫಾ ಅವರು ಜನವರಿ 1 ರಂದು ಅಧಿಕಾರ ಸ್ವೀಕರಿಸಿದರು. ಪ್ರಸ್ತುತ ವಕ್ಫ್ ಮಂಡಳಿಯ ಲೆಕ್ಕಪರಿಶೋಧಕರಾಗಿರುವ ಅವರನ್ನು ಹಾಲಿ ವಕ್ಫ್ ಅಧಿಕಾರಿಯಾಗಿದ್ದ ಅಬೂಬಕ್ಕರ್ ಅವರು ಡಿಸೆಂಬರ್ 31 ರಂದು ವಯೋನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಪ್ರಭಾರ ನೆಲೆಯಲ್ಲಿ ನೇಮಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ.
7 January 2026
- Blogger Comments
- Facebook Comments
Subscribe to:
Post Comments (Atom)














0 comments:
Post a Comment