ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ ಮುಹಮ್ಮದ್ ಮಾರ್ನಬೈಲು ಅವರ ಪುತ್ರ ಅಬ್ದುಲ್ ರಶೀದ್ ಅವರ ವಿವಾಹ ಸಮಾರಂಭವು ಬೋಳಿಯಾರು ಗ್ರಾಮದ ಕೋಟೆ-ಕುಕ್ಕೊಟ್ಟು ನಿವಾಸಿ ಮರ್ಹೂಂ ಎನ್ ಅಬೂಬಕ್ಕರ್ ಅವರ ಸುಪುತ್ರಿ ರಮ್ಲಾ ಎನ್ ಎಂಬ ವಧುವಿನೊಂದಿಗೆ ಜನವರಿ 15 ರಂದು ಗುರುವಾರ ಕೊಣಾಜೆ-ಕಂಬಳಪದವು ಕೆಎಂಎಸ್ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ನೆರವೇರಿತು.
ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಕಾಸಿಂ ದಾರಿಮಿ ನಿಕಾಹ್ ನೆರವೇರಿಸಿದರು. ಹಲವು ಗಣ್ಯರು, ಬಂಧು-ಮಿತ್ರರು ನವ ವಧೂ-ವರರಿಗೆ ಶುಭ ಹಾರೈಸಿದರು.


















0 comments:
Post a Comment