ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು ಶಾಖಾ ಅಧೀನದಲ್ಲಿ ನಿರ್ಮಾಣವಾಗಲಿರುವ ಮಿತ್ತಬೈಲ್ ಉಸ್ತಾದ್ ಸ್ಮಾರಕ ಸೌಧ ಕಟ್ಟಡ ಕಾಮಗಾರಿಗೆ ಸಹಾಯಾರ್ಥವಾಗಿ ರಶೀದಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು ಘಟಕಾಧ್ಯಕ್ಷ ಇಬ್ರಾಹಿಂ ಮಲಾಯಿಬೆಟ್ಟು, ಪ್ರಮುಖರಾದ ಇಮ್ರಾನ್ ತನ್ನಚ್ಚಿಲ್, ನಾಸಿರ್ ಅನ್ಸಾರ್ ತನ್ನಚ್ಚಿಲ್, ಇಸಾಕ್ ತನ್ನಚ್ಚಿಲ್, ಇಫಾಝ್, ಫರ್ವೀಝ್, ಶಬೀರ್, ತನ್ನಚ್ಚಿಲ್, ಶರೀಫ್, ಶಮೀರ್ ಮುನ್ನೂರು ಮೊದಲಾದವರು ಭಾಗವಹಿಸಿದ್ದರು.














0 comments:
Post a Comment