ಬಂಟ್ವಾಳ ಶಾಸಕರಿಂದ ಭಿನ್ನ ಚೇತನ ವ್ಯಕ್ತಿಗೆ ತ್ರಿಚಕ್ರ ವಾಹನ ವಿತರಣೆ
ಬಂಟ್ವಾಳ, ಜೂನ್ 06, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರು 1.30 ಲಕ್ಷ ರೂಪಾಯಿ ಅನುದಾನದಲ್ಲಿ ದೇವಸ್ಯ ಮುಡೂರು ಗ್ರಾಮದ ವಿಶೇಷ ಚೇತನ ವ್ಯಕ್ತಿ ಮೋಹನ್ ಆಚಾರ್ಯ ಅವರಿಗೆ ತ್ರಿಚಕ್ರ ವಾಹನ ವಿತರಿಸಿದರು. ಈ ಸಂದರ್ಭ ಬಿಜೆಪಿ ಪ್ರಮುಖ ರಾಮಕೃಷ್ಣ ಮಯ್ಯ ಉಪಸ್ಥಿತರಿದ್ದರು.
0 comments:
Post a Comment