ಮಳೆ ಅವಾಂತರ : ಕೇಪು ಹಾಗೂ ಕುಂಪಣಮಜಲು ಮನೆಗಳಿಗೆ ಹಾನಿ - Karavali Times ಮಳೆ ಅವಾಂತರ : ಕೇಪು ಹಾಗೂ ಕುಂಪಣಮಜಲು ಮನೆಗಳಿಗೆ ಹಾನಿ - Karavali Times

728x90

26 June 2026

ಮಳೆ ಅವಾಂತರ : ಕೇಪು ಹಾಗೂ ಕುಂಪಣಮಜಲು ಮನೆಗಳಿಗೆ ಹಾನಿ

 ಬಂಟ್ವಾಳ, ಜೂನ್ 26, 2026 (ಕರಾವಳಿ ಟೈಮ್ಸ್) : ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ನಾರಾಯಣ ಅಜಿಲ ಎಂಬವರ ಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಕುಂಪನಮಜಲು ಎಂಬಲ್ಲಿ ಮಳೆಗೆ  ಮಣ್ಣು ಕುಸಿತದಿಂದ ಕಾಂಪೌಂಡ್ ಬಿದ್ದು ಮನೆಯ ಗೋಡೆ ಮತ್ತು ಕಿಟಕಿಗಳು ಹಾನಿಯಾಗಿರುತ್ತವೆ.

  • Blogger Comments
  • Facebook Comments

0 comments:

Post a Comment

Item Reviewed: ಮಳೆ ಅವಾಂತರ : ಕೇಪು ಹಾಗೂ ಕುಂಪಣಮಜಲು ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top