ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮದ ನಾಡಾಜೆ ನಿವಾಸಿ ಯಮುನಾ ಕೋಂ ಶೀನ ಶೆಟ್ಟಿ ಅವರ ಮನೆಯ ಮೇಲೆ ಮೇ 31 ರಂದು ಭಾನುವಾರ ಬೀಸಿದ ಬಿರುಗಾಳಿಯಿಂದ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ನಿವಾಸಿ ಸ್ಟೀವಲ್ ಲೂವಿಸ್ ಅವರ ಮನೆಗೆ ಹಾನಿಯಾಗಿರುತ್ತದೆ.
0 comments:
Post a Comment