ಬಂಟ್ವಾಳದಲ್ಲಿ ಮಳೆ ಹಾನಿ : ಕರಿಯಂಗಳ ಹಾಗೂ ತುಂಬೆಯಲ್ಲಿ ಮನೆಗಳಿಗೆ ಡ್ಯಾಮೇಜ್ ಬಂಟ್ವಾಳ, ಜೂನ್ 13, 2026 (ಕರಾವಳಿ ಟೈಮ್ಸ್) : ತಾಲೂಕಿನ ಕರಿಯಂಗಳ ಗ್ರಾಮದ ಯಶೋಧರ ಬಿನ್ ತಿಮ್ಮಪ್ಪ ಪೂಜಾರಿ ಅವರ ಮನೆ ಭಾಗಶಃ ಹಾನಿಯಾಗಿದೆ. ತುಂಬೆ ಗ್ರಾಮದ ವಸಂತಿ ಎಂಬವರ ಮನೆಗೆ ಮಣ್ಣು ಕುಸಿದು, ಭಾಗಶಃ ಹಾನಿ ಉಂಟಾಗಿದೆ. Saturday, June 13, 2026 Bantwal Karavali Karnakataka State News Rain Damage Rain Incident Rain Problem
0 comments:
Post a Comment