ಮಂಗಳೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಿನ್ನಲೆಯಲ್ಲಿ ನೀಡಲಾಗಿರುವ ರಜೆಗಳನ್ನು ಸರಿದೂಗಿಸಲು ಸೆಪ್ಟೆಂಬರ್ ತಿಂಗಳ 2ನೇ ಶನಿವಾರದಿಂದ ಶನಿವಾರ ಅಪರಾಹ್ನ ಪೂರ್ಣ ಹೆಚ್ಚುವರಿ ಬೋಧನಾ ತರಗತಿ ನಡೆಸಲು ಹಾಗೂ ಇತರೆ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಜೆ ಹೆಚ್ಚುವರಿ ಒಂದು ತರಗತಿ ನಡೆಸಿ ಬೋಧನಾ ಅವಧಿ ಸರಿದೂಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿದೇರ್ಶಕರು ಆದೇಶಿಸಿದ್ದಾರೆ.
21 August 2026
- Blogger Comments
- Facebook Comments
Subscribe to:
Post Comments (Atom)












0 comments:
Post a Comment