ಗಾಳಿ-ಮಳೆ : ಅಮ್ಮುಂಜೆ ನಿವಾಸಿ ವಿಲ್ಸನ್ ಅವರ ಅಡಿಕೆ, ತೆಂಗು ಕೃಷಿಗೆ ಹಾನಿ ಬಂಟ್ವಾಳ, ಎಪ್ರಿಲ್ 23, 2025 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ವಿಲ್ಸನ್ ಅವರ ತೋಟಕ್ಕೆ ಗಾಳಿಯಿಂದ ಮರ ಬಿದ್ದು ಅಡಿಕೆ ಮತ್ತು ತೆಂಗು ಕೃಷಿ ಹಾನಿಯಾಗಿದೆ. Wednesday, April 23, 2025 Bantwal Karavali Karnakataka State News Rain Incident Rain Problem
0 comments:
Post a Comment