ಎಪ್ರಿಲ್ 23 ರಂದು ಬಂಟ್ವಾಳ ಮುಸ್ಲಿಂ ಸಮಾಜದ ವತಿಯಿಂದ ವಕ್ಫ್ ತಿದ್ದುಪಡಿ ಕಾನೂನು ವಿರುದ್ದ ಬಿ.ಸಿ.ರೋಡಿನಲ್ಲಿ ಏಕದಿನ ಧರಣಿ ಸತ್ಯಾಗ್ರಹ - Karavali Times ಎಪ್ರಿಲ್ 23 ರಂದು ಬಂಟ್ವಾಳ ಮುಸ್ಲಿಂ ಸಮಾಜದ ವತಿಯಿಂದ ವಕ್ಫ್ ತಿದ್ದುಪಡಿ ಕಾನೂನು ವಿರುದ್ದ ಬಿ.ಸಿ.ರೋಡಿನಲ್ಲಿ ಏಕದಿನ ಧರಣಿ ಸತ್ಯಾಗ್ರಹ - Karavali Times

728x90

21 April 2025

ಎಪ್ರಿಲ್ 23 ರಂದು ಬಂಟ್ವಾಳ ಮುಸ್ಲಿಂ ಸಮಾಜದ ವತಿಯಿಂದ ವಕ್ಫ್ ತಿದ್ದುಪಡಿ ಕಾನೂನು ವಿರುದ್ದ ಬಿ.ಸಿ.ರೋಡಿನಲ್ಲಿ ಏಕದಿನ ಧರಣಿ ಸತ್ಯಾಗ್ರಹ

ಬಂಟ್ವಾಳ, ಎಪ್ರಿಲ್ 21, 2025 (ಕರಾವಳಿ ಟೈಮ್ಸ್) : ಮುಸ್ಲಿಂ ಸಮಾಜ ಬಂಟ್ವಾಳ ಇದರ ವತಿಯಿಂದ ಕೇಂದ್ರ ಸರಕಾರ ಇತ್ತೀಚೆಗೆ ಮಂಡಿಸಿರುವ ವಕ್ಫ್ ತಿದ್ದುಪಡಿ ಕಾನೂನು ವಿರುದ್ದ ಮಸೂದೆಯನ್ನು ತಕ್ಷಣ ವಾಪಾಸು ಪಡೆಯಲು ಆಗ್ರಹಿಸಿ ಎಪ್ರಿಲ್ 23 ರಂದು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಿ ಸಿ ರೋಡಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಏಕದಿನ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದು ಮುಸ್ಲಿಂ ಸಮಾಜದ ಮುಖಂಡರಾದ ಪಿ ಎ ರಹೀಂ ಬಿ ಸಿ ರೋಡು ಹಾಗೂ ಮುಹಮ್ಮದ್ ಇಕ್ಬಾಲ್ ಐಎಂಆರ್ ಅವರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 23 ರಂದು ಬಂಟ್ವಾಳ ಮುಸ್ಲಿಂ ಸಮಾಜದ ವತಿಯಿಂದ ವಕ್ಫ್ ತಿದ್ದುಪಡಿ ಕಾನೂನು ವಿರುದ್ದ ಬಿ.ಸಿ.ರೋಡಿನಲ್ಲಿ ಏಕದಿನ ಧರಣಿ ಸತ್ಯಾಗ್ರಹ Rating: 5 Reviewed By: karavali Times
Scroll to Top