ಬಂಟ್ವಾಳದಲ್ಲಿ ನಿರಂತರ ಮಳೆ : ಕೆದಿಲದಲ್ಲಿ ನಾರಾಯಣಗುರು ಸಭಾ ಭವನದ ಮೇಲೆ ಬಿದ್ದ ಮರ, ಬಾಳ್ತಿಲದಲ್ಲಿ ಮನೆಗೆ ಹಾನಿ - Karavali Times ಬಂಟ್ವಾಳದಲ್ಲಿ ನಿರಂತರ ಮಳೆ : ಕೆದಿಲದಲ್ಲಿ ನಾರಾಯಣಗುರು ಸಭಾ ಭವನದ ಮೇಲೆ ಬಿದ್ದ ಮರ, ಬಾಳ್ತಿಲದಲ್ಲಿ ಮನೆಗೆ ಹಾನಿ - Karavali Times

728x90

5 July 2025

ಬಂಟ್ವಾಳದಲ್ಲಿ ನಿರಂತರ ಮಳೆ : ಕೆದಿಲದಲ್ಲಿ ನಾರಾಯಣಗುರು ಸಭಾ ಭವನದ ಮೇಲೆ ಬಿದ್ದ ಮರ, ಬಾಳ್ತಿಲದಲ್ಲಿ ಮನೆಗೆ ಹಾನಿ

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಕಾರಣದಿಂದ ಕೆದಿಲ ಗ್ರಾಮದ ಮಾರಪ್ಪ ಸುವರ್ಣ ಎಂಬವರ ಮಾಲಕತ್ವದ ಜಮೀನಿನಲ್ಲಿರುವ ಬ್ರಹ್ಮಶ್ರೀನಾರಾಯಣ ಗುರು ಸೇವಾ ಸಂಘದ ನಿರ್ಮಾಣ ಹಂತದ ಸಭಾಭವನದ ಕಟ್ಟಡದ ಮೇಲೆ ಅಕೇಶಿಯಾ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಚಿಲಿಂಬಿ ನಿವಾಸಿ ಸಂಕಪ್ಪ ಬಿನ್ ತುಕ್ರ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ನಿರಂತರ ಮಳೆ : ಕೆದಿಲದಲ್ಲಿ ನಾರಾಯಣಗುರು ಸಭಾ ಭವನದ ಮೇಲೆ ಬಿದ್ದ ಮರ, ಬಾಳ್ತಿಲದಲ್ಲಿ ಮನೆಗೆ ಹಾನಿ Rating: 5 Reviewed By: karavali Times
Scroll to Top