ಬಂಟ್ವಾಳ, ಸೆಪ್ಟೆಂಬರ್ 05, 2025 (ಕರಾವಳಿ ಟೈಮ್ಸ್) : ಇಸ್ಲಾಮಿನ ಅಂತ್ಯ ಪ್ರವಾದಿವರ್ಯರಾದ ಹಝ್ರತ್ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ 1500ನೇ ಜನ್ಮದಿನದ ಅಂಗವಾಗಿ ಬಂಟ್ವಾಳ-ಕೆಳಗಿನಪೇಟೆ ಹಾಗೂ ಗೂಡಿನಬಳಿ ಮಸೀದಿ ವತಿಯಿಂದ ನೆಬಿದಿನ ರ್ಯಾಲಿ ಮದ್ರಸ ವಿದ್ಯಾರ್ಥಿಗಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
0 comments:
Post a Comment