ಬಂಟ್ವಾಳ, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರ ಶಿಫಾರಸ್ಸಿನ ಮೇರೆಗೆ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಸ್ವಾಭಿಮಾನ ಸಾರಥಿ ಯೋಜನೆಯಡಿ ಆಯ್ಕೆಗೊಂಡ ಪಿಲಿಮೊಗರು ಗ್ರಾಮದ ಬಸ್ತಿಕಕೋಡಿ ನಿವಾಸಿ ಅಶೋಕ್ ಪೂಜಾರಿ ಅವರಿಗೆ ಶಾಸಕರ ಉಪಸ್ಥಿತಿಯಲ್ಲಿ ಪಿಕಪ್ ವಾಹನವನ್ನು ಸಂಸದ ಕ್ಯಾ ಬ್ರಿಜೇಶ್ ಚೌಟ ಹಸ್ತಾಂತರಿಸಿದರು.
0 comments:
Post a Comment