ಬಂಟ್ವಾಳ : ಬಿಜೆಪಿಯ ಸ್ಥಳಾಂತರಿತ ನೂತನ ಕಾರ್ಯಾಲಯ ಕಾರ್ಯಾರಂಭ - Karavali Times ಬಂಟ್ವಾಳ : ಬಿಜೆಪಿಯ ಸ್ಥಳಾಂತರಿತ ನೂತನ ಕಾರ್ಯಾಲಯ ಕಾರ್ಯಾರಂಭ - Karavali Times

728x90

8 May 2026

ಬಂಟ್ವಾಳ : ಬಿಜೆಪಿಯ ಸ್ಥಳಾಂತರಿತ ನೂತನ ಕಾರ್ಯಾಲಯ ಕಾರ್ಯಾರಂಭ

ಬಂಟ್ವಾಳ, ಮೇ 07, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಬಿಜೆಪಿಯ ಸ್ಥಳಾಂತರಿತ ನೂತನ ಕಚೇರಿ ಬಿ ಸಿ ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಮೀಪ ಇರುವ ಗುರುಕೃಪಾ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು. 

ಸಂಸದ ಕ್ಯಾ ಬ್ರಿಜೇಶ್ ಚೌಟ, ಶಾಸಕ ಯು ರಾಜೇಶ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಮಂಡಲ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಪ್ರಮುಖರಾದ ವಿಕಾಸ್ ಪುತ್ತೂರು, ನಾಗರಾಜ ಶೆಟ್ಟಿ, ಸಂತೋಷ್ ಶೆಟ್ಟಿ ದಳಂದಿಲ, ರಾಮದಾಸ ಬಂಟ್ವಾಳ, ಮಾಧವ ಮಾವೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಬಿಜೆಪಿಯ ಸ್ಥಳಾಂತರಿತ ನೂತನ ಕಾರ್ಯಾಲಯ ಕಾರ್ಯಾರಂಭ Rating: 5 Reviewed By: karavali Times
Scroll to Top