ಮೇ 17 ರಂದು ಎಸ್.ವೈ.ಎಸ್., ಎಸ್ಸೆಸ್ಸೆಫ್ ವತಿಯಿಂದ ಕೆ.ಸಿ.ನಗರದಲ್ಲಿ ಸುನ್ನೀ ಆದರ್ಶ ಸಂಗಮ - Karavali Times ಮೇ 17 ರಂದು ಎಸ್.ವೈ.ಎಸ್., ಎಸ್ಸೆಸ್ಸೆಫ್ ವತಿಯಿಂದ ಕೆ.ಸಿ.ನಗರದಲ್ಲಿ ಸುನ್ನೀ ಆದರ್ಶ ಸಂಗಮ - Karavali Times

728x90

14 May 2026

ಮೇ 17 ರಂದು ಎಸ್.ವೈ.ಎಸ್., ಎಸ್ಸೆಸ್ಸೆಫ್ ವತಿಯಿಂದ ಕೆ.ಸಿ.ನಗರದಲ್ಲಿ ಸುನ್ನೀ ಆದರ್ಶ ಸಂಗಮ

ಮಂಗಳೂರು, ಮೇ 14, 2026 (ಕರಾವಳಿ ಟೈಮ್ಸ್) : ತಲಪಾಡಿ-ಕೆಸಿರೋಡು ಸಮೀಪದ ಕೆಸಿ ನಗರದ ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸಫ್ ವತಿಯಿಂದ ಸುನ್ನೀ ಆದರ್ಶ ಸಂಗಮ ಕಾರ್ಯಕ್ರಮವು ಮೇ 17 ರಂದು ಭಾನುವಾರ  ಸಂಜೆ 6 ಗಂಟೆಗೆ ಕೆ ಸಿ ನಗರ ಜಂಕ್ಷನ್ನಿನಲ್ಲಿ ನಡೆಯಲಿದೆ. ವಹ್ಹಾಬ್ ಸಖಾಫಿ ಮಾಂಬಾಡ್ ಮುಖ್ಯ ಬಾಷಣಗೈಯುವರು ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೇ 17 ರಂದು ಎಸ್.ವೈ.ಎಸ್., ಎಸ್ಸೆಸ್ಸೆಫ್ ವತಿಯಿಂದ ಕೆ.ಸಿ.ನಗರದಲ್ಲಿ ಸುನ್ನೀ ಆದರ್ಶ ಸಂಗಮ Rating: 5 Reviewed By: karavali Times
Scroll to Top